ಸರ್ವೋತ್ತಮ ಜೀವನ ರಕ್ಷಾಪದಕ 17 ಮಂದಿಗೆ, ಉತ್ತಮ ಜೀವನ ರಕ್ಷಾ ಪದಕ 09 ಮಂದಿಗೆ ಮತ್ತು 23 ಜನರಿಗೆ ಜೀವನ ರಕ್ಷಾ ಪದಕ ಸೇರಿದಂತೆ ಒಟ್ಟಾರೆ 49 ವ್ಯಕ್ತಿಗಳಿಗೆ 2024 ರ ಜೀವನ ರಕ್ಷಾ ಪದಕ ಸರಣಿ ಪ್ರಶಸ್ತಿಗಳನ್ನು ( ಹಾಗೂ ಇವುಗಳಲ್ಲಿ ಆರು ಪ್ರಶಸ್ತಿ ಪುರಸ್ಕೃತರಿಗೆ ಮರಣೋತ್ತರ ಪ್ರಶಸ್ತಿ ) ಪ್ರದಾನ ಮಾಡಲು ಭಾರತದ ರಾಷ್ಟ್ರಪತಿಗಳು ಅನುಮೋದನೆ ನೀಡಿದ್ದಾರೆ.
ವಿವಿಧ ಜೀವನ ರಕ್ಷಾ ಪದಕ ಪುರಸ್ಕೃತರ ವಿವರಗಳು ಕೆಳಕಂಡಂತಿವೆ:-
ಸರ್ವೋತ್ತಮ ಜೀವನ ರಕ್ಷಾ ಪದಕ
| 1. | ಶ್ರೀ ಪಿಂಟು ಕುಮಾರ್ ಸಾಹ್ನಿ (ಮರಣೋತ್ತರ), ಬಿಹಾರ |
| 2. | ಶ್ರೀ ಮನೇಶ್ ಕೆ ಎಂ (ಮರಣೋತ್ತರ), ಕೇರಳ |
| 3. | ಶ್ರೀ ದಾವತ್ಶೆರಿಂಗ್ ಲೆಪ್ಚಾ (ಮರಣೋತ್ತರ), ಸಿಕ್ಕಿಂ |
| 4. | ಡಾ. ಪೆಮಾ ತೇನ್ ಸಿಂಗ್ ಲಚುಂಗ್ ಪಾ (ಮರಣೋತ್ತರ), ಸಿಕ್ಕಿಂ |
| 5. | ಗನ್ನರ್ ಅನಿಸ್ ಕುಮಾರ್ ಗುಪ್ತಾ (ಮರಣೋತ್ತರ), ಕೇಂದ್ರ ರಕ್ಷಣಾ ಸಚಿವಾಲಯ |
| 6. | ಶ್ರೀ ವಖೀಲ್ ಹಸ್ಸನ್, ಎನ್.ಹೆಚ್.ಐ.ಡಿ.ಸಿ.ಎಲ್. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ |
| 7. | ಶ್ರೀ ಮುನ್ನಾ ಖುರೇಷಿ, ಎನ್.ಹೆಚ್.ಐ.ಡಿ.ಸಿ.ಎಲ್. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ |
| 8. | ಶ್ರೀ ಅಂಕುರ್ ಕುಮಾರ್, ಎನ್.ಹೆಚ್.ಐ.ಡಿ.ಸಿ.ಎಲ್. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ |
| 9. | ಶ್ರೀ ಮೋನು ಕುಮಾರ್, ಎನ್.ಹೆಚ್.ಐ.ಡಿ.ಸಿ.ಎಲ್. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ |
| 10. | ಶ್ರೀ ದೇವೇಂದ್ರ, ಎನ್.ಹೆಚ್.ಐ.ಡಿ.ಸಿ.ಎಲ್. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ |
| 11. | ಶ್ರೀ ಮೊಹಮ್ಮದ್ ರಶೀದ್, ಎನ್.ಹೆಚ್.ಐ.ಡಿ.ಸಿ.ಎಲ್. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ |
| 12. | ಶ್ರೀ ಫಿರೋಜ್ ಖುರೇಷಿ, ಎನ್.ಹೆಚ್.ಐ.ಡಿ.ಸಿ.ಎಲ್. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ |
| 13. | ಶ್ರೀ ಜತಿನ್ ಕಶ್ಯಪ್, ಎನ್.ಹೆಚ್.ಐ.ಡಿ.ಸಿ.ಎಲ್. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ |
| 14. | ಶ್ರೀ ಸೌರಭ್ ಕಶ್ಯಪ್, ಎನ್.ಹೆಚ್.ಐ.ಡಿ.ಸಿ.ಎಲ್. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ |
| 15. | ಶ್ರೀ ಮೊಹಮ್ಮದ್ ಇರ್ಷಾದ್, ಎನ್.ಹೆಚ್.ಐ.ಡಿ.ಸಿ.ಎಲ್. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ |
| 16. | ಶ್ರೀ ನಸ್ರುದ್ದೀನ್, ಎನ್.ಹೆಚ್.ಐ.ಡಿ.ಸಿ.ಎಲ್. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ |
| 17. | ಶ್ರೀ ನಸೀಮ್, ಎನ್.ಹೆಚ್.ಐ.ಡಿ.ಸಿ.ಎಲ್. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ |
ಉತ್ತಮ ಜೀವನ ರಕ್ಷಾ ಪದಕ
| 1. | ಶ್ರೀ ರಿತಿಕ್ ಚೌಹಾಣ್, ಹಿಮಾಚಲ ಪ್ರದೇಶ |
| 2. | ಶ್ರೀ ಶಶಿಕಾಂತ ರಾಮಕೃಷ್ಣ ಗಜಬೆ, ಮಹಾರಾಷ್ಟ್ರ |
| 3. | ಎನ್. ಕೆ. ಶಂಕರ್ ಸಿಂಗ್ ಖರಾಯತ್, ಗಡಿ ರಸ್ತೆಗಳ ಸಂಸ್ಥೆ |
| 4. | ಹವಾಲ್ದಾರ್ ಲೇಕಿಪಾಸಾಂಗ್, ಕೇಂದ್ರ ರಕ್ಷಣಾ ಸಚಿವಾಲಯ |
| 5. | ಸೆಫ್ ರಾಜೇಶ್ ರಂಜನ್ ಕುಜೂರ್ (ಮರಣೋತ್ತರ), ಕೇಂದ್ರ ರಕ್ಷಣಾ ಸಚಿವಾಲಯ |
| 6. | ಶ್ರೀ ರಾಕೇಶ್ ಸಿಂಗ್ ರಾಣಾ, ಕೇಂದ್ರ ರಕ್ಷಣಾ ಸಚಿವಾಲಯ |
| 7. | ಶ್ರೀ ಮನಮೋಹನ್ ಸಿಂಗ್, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ |
| 8. | ಶ್ರೀ ಪ್ರದೀಪ್ ಕುಮಾರ್, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ |
| 9. | ಶ್ರೀ ಸಚಿನ್ ಕುಮಾರ್, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ |
ಜೀವನ್ ರಕ್ಷಾ ಪದಕ
| 1. | ಶ್ರೀ ನೆಲ್ಲಿ ಶ್ರೀನಿವಾಸ ರಾವ್, ಆಂಧ್ರಪ್ರದೇಶ |
| 2. | ಶ್ರೀ ವಿಕಾಸ್ ಯಾದವ್, ಬಿಹಾರ |
| 3. | ಸುಶ್ರೀ ಮನಿಶಾಬೆನ್ ಅಮರ್ಷಿಭಾಯಿ ಮಲಕಿಯಾ, ಗುಜರಾತ್ |
| 4. | ಕುಮಾರಿ ದಿಯಾ ಫಾತಿಮಾ, ಕೇರಳ |
| 5. | ಶ್ರೀ ಮುಹಮ್ಮದ್ ಹಾಶಿರ್ ಎನ್ ಕೆ, ಕೇರಳ |
| 6. | ಶ್ರೀ ಕಿಶೋರ್ ಕುಮಾರ್ ಅರ್ನಿ, ಮಧ್ಯಪ್ರದೇಶ |
| 7. | ಶ್ರೀ ದಾದಾರಾವ್ ಗೋವಿಂದರಾವ್ ಪವಾರ್, ಮಹಾರಾಷ್ಟ್ರ |
| 8. | ಶ್ರೀ ಜ್ಞಾನೇಶ್ವರ ಮುಕುಂದರಾವ್ ಭೇದೋದ್ಕರ್, ಮಹಾರಾಷ್ಟ್ರ |
| 9. | ಶ್ರೀ ಕೆ. ಶಿಮ್ರೀಂಗಂ ಶಿಮ್ರೇ, ಮಣಿಪುರ |
| 10. | ಮಾಸ್ಟರ್ ಎಲಾಂಬೋಕ್ ದಖರ್, ಮೇಘಾಲಯ |
| 11. | ಮಾಸ್ಟರ್ ಕಿಸೆನ್ ವನ್ನಿಯಾಂಗ್, ಮೇಘಾಲಯ |
| 12. | ಶ್ರೀ ಲಾಲ್ಟ್ಲಾಂನ್ ಜೋವಾ, ಮಿಜೋರಾಂ |
| 13. | ಶ್ರೀ ವೈ ಪೊಂಗ್ಬಾ, ನಾಗಾಲ್ಯಾಂಡ್ |
| 14. | ಡಾ.ರಂಜನಾ ಭಂಡಾರಿ, ಒಡಿಶಾ |
| 15. | ಶ್ರೀ ಸಿ. ಅನ್ಬರಸನ್, ಪುದುಚೇರಿ |
| 16. | ಶ್ರೀ ಬಂದಕಿಂಡಿ ಶ್ರವಣ್ ಕುಮಾರ್, ತೆಲಂಗಾಣ |
| 17. | ಶ್ರೀ ಆಕಾಶ್ ಪ್ರಧಾನ್, ಪಶ್ಚಿಮ ಬಂಗಾಳ |
| 18. | ಶ್ರೀ ಕಾಳಿ ಕಿಂಕರ ಮನ್ನಾ, ಪಶ್ಚಿಮ ಬಂಗಾಳ |
| 19. | ನಾಯಕ್ ಅಜಿತ್ ಆರ್ ನಾಯರ್, ಕೇಂದ್ರ ರಕ್ಷಣಾ ಸಚಿವಾಲಯ |
| 20. | ಶ್ರೀ ಧನ್ಬೀರ್ ಸಿಂಗ್ ನೇಗಿ, ಕೇಂದ್ರ ರಕ್ಷಣಾ ಸಚಿವಾಲಯ |
| 21. | ಶ್ರೀ ಧನೇಶ್ ಚಂದ್ ಯಾದವ್, ಕೇಂದ್ರ ರಕ್ಷಣಾ ಸಚಿವಾಲಯ |
| 22. | ಸಾರ್ಜೆಂಟ್ ರಾಮ್ ಕುಮಾರ್ ಜೈಸ್ವಾಲ್, ಕೇಂದ್ರ ರಕ್ಷಣಾ ಸಚಿವಾಲಯ |
| 23. | ಶ್ರೀಮತಿ ಪಲ್ಲಬಿ ಬಿಸ್ವಾಸ್, ಕೇಂದ್ರ ರೈಲ್ವೇಸ್ ಸಚಿವಾಲಯ (ಆರ್.ಪಿ.ಎಫ್) |
ಜೀವನ ರಕ್ಷಾ ಪದಕ ಸರಣಿಯ ಪ್ರಶಸ್ತಿಗಳನ್ನು ಒಬ್ಬ ವ್ಯಕ್ತಿಯ ಜೀವವನ್ನು ಉಳಿಸುವಲ್ಲಿ ಮಾನವ ಸ್ವಭಾವದ ಯೋಗ್ಯ ಕಾರ್ಯಕ್ಕಾಗಿ ವ್ಯಕ್ತಿಗೆ ನೀಡಲಾಗುತ್ತದೆ. ಈ ಪ್ರಶಸ್ತಿಯನ್ನು ಸರ್ವೋತ್ತಮ ಜೀವನ ರಕ್ಷಾ ಪದಕ, ಉತ್ತಮ ಜೀವನ ರಕ್ಷಾ ಪದಕ ಮತ್ತು ಜೀವನ ರಕ್ಷಾ ಪದಕ ಎಂಬ ಮೂರು ವಿಭಾಗಗಳಲ್ಲಿ ನೀಡಲಾಗುತ್ತದೆ. ಪ್ರಶಸ್ತಿಯನ್ನು ಮರಣೋತ್ತರವಾಗಿಯೂ ನೀಡಬಹುದಾಗಿದೆ. ಸಮಾಜದ ಎಲ್ಲಾ ವರ್ಗದ ವ್ಯಕ್ತಿಗಳು ಈ ಪ್ರಶಸ್ತಿಗಳಿಗೆ ಅರ್ಹರು.
ಜೀವನ ರಕ್ಷಾ ಪದಕ ಪ್ರಶಸ್ತಿಯು ಒಟ್ಟಾರೆ ಪದಕ, ಕೇಂದ್ರ ಗೃಹ ಸಚಿವರು ಸಹಿ ಮಾಡಿದ ಪ್ರಮಾಣಪತ್ರ ಮತ್ತು ಒಟ್ಟು ಮೊತ್ತದ ವಿತ್ತೀಯ ಭತ್ಯೆಯ ಜೊತೆಗೆ ಅಲಂಕಾರಿಕವಾಗಿ ಅತ್ಯುತ್ತಮ ಶೃಂಗಾರವನ್ನು ಒಳಗೊಂಡಿರುತ್ತದೆ. ಪ್ರಶಸ್ತಿ ಪುರಸ್ಕೃತರು ಸೇರಿರುವ ಆಯಾ ಕೇಂದ್ರ ಸಚಿವಾಲಯಗಳು / ಸಂಸ್ಥೆಗಳು / ರಾಜ್ಯ ಸರ್ಕಾರದಿಂದ ಇದನ್ನು ಪ್ರಶಸ್ತಿ ಪುರಸ್ಕೃತರಿಗೆ ನೀಡಲಾಗುತ್ತದೆ.
Matribhumi Samachar Kannad

