Thursday, May 14 2026 | 06:10:51 AM
Breaking News

Business

ಅಟಲ್ ಪೆನ್ಷನ್ ಯೋಜನೆ (APY) 2026: ಸಂಪೂರ್ಣ ಮಾರ್ಗದರ್ಶಿ

ಅಟಲ್ ಪೆನ್ಷನ್ ಯೋಜನೆ ಪ್ರೀಮಿಯಂ ಚಾರ್ಟ್ 2026, APY ನೋಂದಣಿ ಪ್ರಕ್ರಿಯೆ.

ಭಾರತದ ಅಸಂಘಟಿತ ವಲಯದ ಕಾರ್ಮಿಕರಿಗೆ ನಿವೃತ್ತಿಯ ನಂತರ ಆರ್ಥಿಕ ಸ್ಥಿರತೆಯನ್ನು ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಅಟಲ್ ಪೆನ್ಷನ್ ಯೋಜನೆ (APY) ಅನ್ನು ಜಾರಿಗೆ ತಂದಿದೆ. ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA) ಈ ಯೋಜನೆಯನ್ನು ಮೇಲ್ವಿಚಾರಣೆ ಮಾಡುತ್ತದೆ. 2026ರಲ್ಲಿ ಅರ್ಹತಾ ಮಾನದಂಡಗಳು ಮತ್ತು ಪ್ರಮುಖ ಬದಲಾವಣೆಗಳು ಯೋಜನೆಗೆ ಸೇರುವ ಮುನ್ನ ಈ ಕೆಳಗಿನ ಅರ್ಹತೆಗಳನ್ನು ಗಮನಿಸಿ: ವಯೋಮಿತಿ: ಅರ್ಜಿದಾರರ ವಯಸ್ಸು ಕನಿಷ್ಠ 18 ವರ್ಷ ಮತ್ತು …

Read More »

ಪಿಎಂ ಮುದ್ರಾ ಸಾಲ ಯೋಜನೆ 2026: 20 ಲಕ್ಷದವರೆಗೆ ಗ್ಯಾರಂಟಿ ರಹಿತ ಸಾಲ ಪಡೆಯುವುದು ಹೇಗೆ?

PM Mudra Loan 20 Lakh limit update 2026 chart

ಕೇಂದ್ರ ಸರ್ಕಾರವು 2024-25ರ ಬಜೆಟ್‌ನಲ್ಲಿ ಘೋಷಿಸಿದಂತೆ, ಮುದ್ರಾ ಸಾಲದ ಗರಿಷ್ಠ ಮಿತಿಯನ್ನು 10 ಲಕ್ಷದಿಂದ 20 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಿದೆ. ಇದಕ್ಕಾಗಿ ‘ತರುಣ್ ಪ್ಲಸ್’ (Tarun Plus) ಎಂಬ ಹೊಸ ವಿಭಾಗವನ್ನು ಸೇರಿಸಲಾಗಿದೆ. ಮುದ್ರಾ ಸಾಲದ ವರ್ಗಗಳು (Updated 2026) ಶಿಶು (Shishu): ₹50,000 ವರೆಗೆ. ಕಿಶೋರ್ (Kishore): ₹50,001 ರಿಂದ ₹5 ಲಕ್ಷದವರೆಗೆ. ತರುಣ್ (Tarun): ₹5 ಲಕ್ಷದಿಂದ ₹10 ಲಕ್ಷದವರೆಗೆ. ತರುಣ್ ಪ್ಲಸ್ (Tarun Plus): ₹10 …

Read More »

ನಿಮ್ಮ ಹಳೆಯ ಬ್ಯಾಂಕ್ ಖಾತೆಯಲ್ಲಿ ಹಣವಿದೆಯೇ? 60,000 ಕೋಟಿಗೂ ಅಧಿಕ ನಗದು ಇನ್ನು ನಿಮ್ಮ ಕೈಗೆ

ಭಾರತದ ಸಾರ್ವಜನಿಕ ವಲಯದ ಬ್ಯಾಂಕುಗಳು, ವಿಮಾ ಕಂಪನಿಗಳು ಮತ್ತು ಮ್ಯೂಚುವಲ್ ಫಂಡ್‌ಗಳಲ್ಲಿ ಕ್ಲೈಮ್ ಮಾಡದ (Unclaimed) ಮೊತ್ತವು ಬೃಹತ್ ಮಟ್ಟಕ್ಕೆ ಬೆಳೆದಿದೆ. ಇತ್ತೀಚಿನ ವರದಿಯ ಪ್ರಕಾರ, ಫೆಬ್ರವರಿ 2026ರ ವೇಳೆಗೆ ಕೇವಲ ಬ್ಯಾಂಕುಗಳಲ್ಲೇ ಸುಮಾರು ₹60,518 ಕೋಟಿ ಹಣ ವಾರಸುದಾರರಿಲ್ಲದೆ ಉಳಿದಿದೆ. ಈ ಹಣವನ್ನು ಜನರಿಗೆ ಮರಳಿ ತಲುಪಿಸಲು ಆರ್‌ಬಿಐ (RBI) ಮತ್ತು ಕೇಂದ್ರ ಸರ್ಕಾರವು ಈಗ ಹೊಸ ನಿಯಮ ಹಾಗೂ ಆಕರ್ಷಕ ಪ್ರೋತ್ಸಾಹ ಧನ ಯೋಜನೆಗಳನ್ನು ಜಾರಿಗೆ ತಂದಿದೆ. …

Read More »

ಭುರಾಮಲ್ ರಾಜ್ಮಲ್ ಸುರಾನಾ, ಜೈಪುರ

ಭೂರಮಲ್ ರಾಜ್ಮಲ್ ಸುರಾನ ಬೆಂಗಳೂರಿಗೆ ತನ್ನ ಅತ್ಯಂತ ಸೊಗಸಾದ ಸಂಗ್ರಹವಾದ ಸಂದರ್ಭ ಮತ್ತು ದೈನಂದಿನ ಉಡುಗೆಯ ಉನ್ನತ ಆಭರಣಗಳನ್ನು ತರುತ್ತಿದೆ ಫೆಬ್ರವರಿ 21 ಮತ್ತು 22 ತಾಜ್ ವೆಸ್ಟ್ ಎಂಡ್, ರೇಸ್ ಕೋರ್ಸ್ ರಸ್ತೆ ಬೆಂಗಳೂರು, ಫೆಬ್ರವರಿ 2026: ಮೂರು ಶತಮಾನಗಳ ಹಿಂದೆ ಸ್ಥಾಪನೆಯಾದ ಭೂರಾಮಲ್ ರಾಜಮಲ್ ಸುರಾನ ಭಾರತದ ಪಾರಂಪರಿಕ ಆಭರಣ ಮನೆಗಳಲ್ಲಿ ಒಂದಾಗಿದೆ, ಇದು ಜೈಪುರ ಮೂಲದಾಗಿದ್ದು ಮತ್ತು ಸಾಂಪ್ರದಾಯಿಕ ರಾಜಸ್ಥಾನಿ ಉನ್ನತ ಆಭರಣಗಳ ವಿಕಸನದೊಂದಿಗೆ ಆಳವಾಗಿ …

Read More »

ಬಿ.ಎಸ್.ಎನ್.ಎಲ್ ನಿಂದ ದೇಶಾದ್ಯಂತ ಎಲ್ಲಾ ವಲಯಗಳಲ್ಲಿ ವಾಯ್ಸ್ ಓವರ್ ವೈಫೈ (VoWiFi) ಸೇವೆ ಪ್ರಾರಂಭ

ಭಾರತದ ಪ್ರಮುಖ ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಸೇವಾದಾತ ಸಂಸ್ಥೆಯಾದ ಭಾರತ್ ಸಂಚಾರ ನಿಗಮ ನಿಯಮಿತ (ಬಿ.ಎಸ್.ಎನ್.ಎಲ್), ಹೊಸ ವರ್ಷದಂದು ವೈ-ಫೈ ಕಾಲಿಂಗ್ ಎಂದೂ ಕರೆಯಲ್ಪಡುವ ವಾಯ್ಸ್ ಓವರ್ ವೈಫೈ (VoWiFi) ಅನ್ನು ದೇಶಾದ್ಯಂತ ಬಿಡುಗಡೆ ಮಾಡುವುದಾಗಿ ಘೋಷಿಸಲು ಹರ್ಷಿಸಿದೆ. ಈ ಸುಧಾರಿತ ಸೇವೆಯು ಈಗ ದೇಶದ ಪ್ರತಿ ಟೆಲಿಕಾಂ ವಲಯದಲ್ಲಿರುವ ಎಲ್ಲಾ ಬಿ.ಎಸ್.ಎನ್.ಎಲ್ ಗ್ರಾಹಕರಿಗೆ ಲಭ್ಯವಿದ್ದು ಸವಾಲಿನ ವಾತಾವರಣದಲ್ಲಿಯೂ ಸಹ ತಡೆರಹಿತ ಮತ್ತು ಉತ್ತಮ ಗುಣಮಟ್ಟದ ಸಂಪರ್ಕವನ್ನು ಖಚಿತಪಡಿಸಲಿದೆ. ಈಗ …

Read More »

2025ರ ಡಿಸೆಂಬರ್ 1 ರಿಂದ ಜನ ಸಮರ್ಥ್ ಪೋರ್ಟಲ್ ಮೂಲಕ ರಫ್ತುದಾರರಿಗೆ ಕ್ರೆಡಿಟ್ ಗ್ಯಾರಂಟಿ ಯೋಜನೆ (ಸಿ.ಜಿ.ಎಸ್.ಇ.) ಕಾರ್ಯರೂಪಕ್ಕೆ ಬಂದಿದೆ

ಭಾರತೀಯ ಆರ್ಥಿಕತೆಯ ನಿರ್ಣಾಯಕ ಆಧಾರಸ್ತಂಭವಾಗಿರುವ ರಫ್ತುಗಳು, ಜಿ.ಡಿ.ಪಿ. ಯ ಸುಮಾರು 21% ಮತ್ತು ಬಲವಾದ ವಿದೇಶಿ ವಿನಿಮಯ ಒಳಹರಿವುಗಳನ್ನು ಹೊಂದಿವೆ. ರಫ್ತು ಆಧಾರಿತ ಕೈಗಾರಿಕೆಗಳ ಅಡಿಯಲ್ಲಿ 45 ಮಿಲಿಯನ್‌ಗಿಂತಲೂ ಹೆಚ್ಚು ಜನರು ನೇರವಾಗಿ ಮತ್ತು ಪರೋಕ್ಷವಾಗಿ ಉದ್ಯೋಗದಲ್ಲಿದ್ದಾರೆ, ಎಂ.ಎಸ್.ಎಂ.ಇ..ಗಳು ಒಟ್ಟು ರಫ್ತಿನ ಸುಮಾರು 45% ಕೊಡುಗೆ ನೀಡುತ್ತವೆ. ಇಂತಹ ನಿರಂತರ ರಫ್ತು ಬೆಳವಣಿಗೆಯು ಭಾರತದ ಚಾಲ್ತಿ ಖಾತೆ ಸಮತೋಲನ ಮತ್ತು ಸ್ಥೂಲ ಆರ್ಥಿಕ ಸ್ಥಿರತೆಯನ್ನು ಬೆಂಬಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. …

Read More »

ಗೃಹಬಳಕೆದಾರರಿಗೆ ದೇಶೀಯ ಅಡುಗೆ ಅನಿಲ (ದ್ರವೀಕೃತ ಪೆಟ್ರೋಲಿಯಂ ಅನಿಲ / ಎಲ್.ಪಿ.ಜಿ) ಬೆಲೆಗಳಲ್ಲಿ ಯಾವುದೇ ಬದಲಾವಣೆ ಇಲ್ಲ

ವಾಣಿಜ್ಯ ಅಡುಗೆ ಅನಿಲ (ದ್ರವೀಕೃತ ಪೆಟ್ರೋಲಿಯಂ ಅನಿಲ / ಎಲ್.ಪಿ.ಜಿ) ಸಿಲಿಂಡರ್‌ಗಳ ಬೆಲೆಯನ್ನು ₹111 ರಷ್ಟು ಹೆಚ್ಚಿಸಲಾಗಿದೆ ಎಂದು ಕೆಲವು ವಿಭಾಗಗಳಲ್ಲಿ ವರದಿಯಾಗುತ್ತಿದೆ. ಈ ನಿಟ್ಟಿನಲ್ಲಿ, ವಾಣಿಜ್ಯ ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್.ಪಿ.ಜಿ) ಸಿಲಿಂಡರ್‌ಗಳ ಬೆಲೆ ಮಾರುಕಟ್ಟೆ-ನಿರ್ಧಾರಿತವಾಗಿದೆ ಮತ್ತು ಅಂತಾರಾಷ್ಟ್ರೀಯ ಮಾನದಂಡಗಳಿಗೆ ಸಂಬಂಧಿಸಿದೆ ಎಂಬುದನ್ನು ಗಮನಿಸಬಹುದು. ಅದರಂತೆ, ವಾಣಿಜ್ಯ ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್.ಪಿ.ಜಿ) ಬೆಲೆಗಳಲ್ಲಿನ ಪರಿಷ್ಕರಣೆಗಳು ಜಾಗತಿಕ ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್.ಪಿ.ಜಿ) ಬೆಲೆಗಳು ಮತ್ತು ಸಂಬಂಧಿತ ವೆಚ್ಚಗಳಲ್ಲಿನ …

Read More »

ಪಂಚಕುಲದಲ್ಲಿ ಕೃಷಕ್ ಭಾರತಿ ಸಹಕಾರಿ ಲಿಮಿಟೆಡ್ (ಕ್ರಿಬ್ಕೊ) ಆಯೋಜಿಸುತ್ತಿರುವ ರಾಷ್ಟ್ರೀಯ ಸಹಕಾರಿ ಸಮ್ಮೇಳನವನ್ನು ಉದ್ದೇಶಿಸಿ ಕೇಂದ್ರ ಗೃಹ ವ್ಯವಹಾರ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಭಾಷಣ ಮಾಡಲಿದ್ದಾರೆ

ಹರಿಯಾಣದ ಪಂಚಕುಲದ ಇಂದ್ರಧನುಷ್ ಸಭಾಂಗಣದಲ್ಲಿ ಡಿಸೆಂಬರ್ 24, 2025 ರಂದು “ಸಹಕಾರದ ಮೂಲಕ ಸಮೃದ್ಧಿ – ಸುಸ್ಥಿರ ಕೃಷಿಯಲ್ಲಿ ಸಹಕಾರಿ ಸಂಸ್ಥೆಗಳ ಪಾತ್ರ” ಎಂಬ ಶೀರ್ಷಿಕೆಯಲ್ಲಿ ಕೃಷಕ್ ಭಾರತಿ ಸಹಕಾರಿ ಲಿಮಿಟೆಡ್ (ಕ್ರಿಬ್ಕೊ) ಸಂಸ್ಥೆಯು ರಾಷ್ಟ್ರೀಯ ಸಹಕಾರಿ ಸಮ್ಮೇಳನವನ್ನು ಆಯೋಜಿಸುತ್ತಿದೆ. ಸುಸ್ಥಿರ ಕೃಷಿಯನ್ನು ಉತ್ತೇಜಿಸುವ ಉದ್ದೇಶದಿಂದ ನೀತಿ ಮತ್ತು ಅನುಷ್ಠಾನಕ್ಕೆ ಸಂಬಂಧಿಸಿದ ಅಂಶಗಳ ಕುರಿತು ಚರ್ಚಿಸಲು, ಪ್ರಾಥಮಿಕ ಕೃಷಿ ಸಾಲ ಸಂಘಗಳ (ಪಿ.ಎ.ಸಿ.ಎಸ್) ಪಾತ್ರವನ್ನು ವಿಸ್ತರಿಸುವುದು, ಸಣ್ಣ ರೈತರ ಮತ್ತು …

Read More »

ವಿಕಸಿತ ಭಾರತ – ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) ಖಾತ್ರಿ (ವಿಬಿ – ಜಿ ರಾಮ್ ಜಿ) ಮಸೂದೆ 2025ಗೆ ರಾಷ್ಟ್ರಪತಿ ಅಂಕಿತ

ಗ್ರಾಮೀಣ ಉದ್ಯೋಗ ನೀತಿಯಲ್ಲಿ ಮಹತ್ವದ ಮೈಲಿಗಲ್ಲು ತರುವ ಪರಿವರ್ತನಾತ್ಮಕ ವಿಕಸಿತ ಭಾರತ – ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) ಖಾತ್ರಿ (ವಿಬಿ – ಜಿ ರಾಮ್ ಜಿ) ಮಸೂದೆ 2025ಕ್ಕೆ ಭಾರತದ ರಾಷ್ಟ್ರಪತಿ ಅಂಕಿತ ಹಾಕಿದ್ದಾರೆ. ಈ ಕಾಯ್ದೆ ಗ್ರಾಮೀಣ ಕುಟುಂಬಗಳಿಗೆ ಪ್ರತಿ ಹಣಕಾಸು ವರ್ಷದಲ್ಲಿ 125 ದಿನಗಳ ವೇತನ ಸಹಿತ ಉದ್ಯೋಗಖಾತ್ರಿಯನ್ನು ಖಚಿತಪಡಿಸುತ್ತದೆ ಮತ್ತು ಸಬಲೀಕರಣವನ್ನು ಉತ್ತೇಜಿಸುತ್ತದೆ. ಎಲ್ಲರನ್ನೊಳಗೊಂಡ ಪ್ರಗತಿ, ಅಭಿವೃದ್ಧಿ ಉಪಕ್ರಮಗಳ ಸಮನ್ವಯತೆ ಮತ್ತು ಗರಿಷ್ಠ …

Read More »

ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್, ಕಾರ್ಪೊರೇಟ್ ವ್ಯವಹಾರಗಳ ರಾಜ್ಯ ಖಾತೆ ಸಚಿವರಾದ ಶ್ರೀ ಹರ್ಷ್ ಮಲ್ಹೋತ್ರಾ ಅವರೊಂದಿಗೆ, ಕೇಂದ್ರ ಹಣಕಾಸು ಸಚಿವಾಲಯ ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯಗಳ ಚಿಂತನ ಶಿಬಿರದ ಅಧ್ಯಕ್ಷತೆ ವಹಿಸಿದರು

ಕರ್ನಾಟಕದ ವಿಜಯನಗರ ಜಿಲ್ಲೆಯ ಹಂಪಿಯಲ್ಲಿ ಇಂದು ನಡೆದ ಕೇಂದ್ರ ವಿತ್ತ ಸಚಿವಾಲಯ ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯಗಳ ಚಿಂತನ ಶಿಬಿರದ ಅಧ್ಯಕ್ಷತೆಯನ್ನು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಮತ್ತು ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ರಾಜ್ಯ ಸಚಿವರಾದ ಶ್ರೀ ಹರ್ಷ್ ಮಲ್ಹೋತ್ರಾ ಅವರು ವಹಿಸಿದ್ದರು. ಕೇಂದ್ರ ವಿತ್ತ ಸಚಿವಾಲಯ ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ಎಲ್ಲಾ ಕಾರ್ಯದರ್ಶಿಗಳು, ಕೇಂದ್ರ ನೇರ ತೆರಿಗೆ ಮಂಡಳಿ (ಸಿ.ಬಿ.ಡಿ.ಟಿ) …

Read More »