Monday, March 30 2026 | 12:15:00 AM
Breaking News

ನವೆಂಬರ್ 25 ರಂದು ಅಯೋಧ್ಯೆಯಲ್ಲಿರುವ ಶ್ರೀ ರಾಮ ಜನ್ಮಭೂಮಿ ಮಂದಿರಕ್ಕೆ ನೀಡಲಿರುವ ಪ್ರಧಾನಮಂತ್ರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವೆಂಬರ್ 25, 2025 ರಂದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿರುವ ಶ್ರೀ ರಾಮ ಜನ್ಮಭೂಮಿ ಮಂದಿರಕ್ಕೆ ಭೇಟಿ ನೀಡಲಿದ್ದಾರೆ ಮತ್ತು ಹಾಗೂ, ಈ ಮೂಲಕ ದೇಶದ ಸಾಮಾಜಿಕ-ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಭೂಚೌಕಟ್ಟಿನ ಅತ್ಯಂತ ಮಹತ್ವಪೂರ್ಣ ಸಂದರ್ಭವನ್ನು ಕೂಡಾ ಗುರುತಿಸಲಿದ್ದಾರೆ. ನವೆಂಬರ್ 25, 2025 ರಂದು ಬೆಳಗ್ಗೆ 10 ಗಂಟೆ ಸುಮಾರಿಗೆ, ಪ್ರಧಾನಮಂತ್ರಿ ಅವರು ಮಹರ್ಷಿ ವಶಿಷ್ಠ, ಮಹರ್ಷಿ ವಿಶ್ವಾಮಿತ್ರ, ಮಹರ್ಷಿ ಅಗಸ್ತ್ಯ, ಮಹರ್ಷಿ ವಾಲ್ಮೀಕಿ, …

Read More »

ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು 6ನೇ ಅಂತಾರಾಷ್ಟ್ರೀಯ ಕೃಷಿ ವಿಜ್ಞಾನ ಕಾಂಗ್ರೆಸ್‌ (ಐಎಸಿ -2025) ಉದ್ಘಾಟಿಸಿದರು

6ನೇ ಅಂತಾರಾಷ್ಟ್ರೀಯ ಕೃಷಿ ವಿಜ್ಞಾನ ಕಾಂಗ್ರೆಸ್‌ (ಐಎಸಿ-2025) ಅನ್ನು ಇಂದು ನವದೆಹಲಿಯ ಪೂಸಾ ಕ್ಯಾಂಪಸ್‌ನ ಎನ್‌ಪಿಎಲ್‌ ಸಭಾಂಗಣದಲ್ಲಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವರಾದ ಶ್ರೀ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರ ಘನ ಉಪಸ್ಥಿತಿಯಲ್ಲಿ ಯಶಸ್ವಿಯಾಗಿ ಉದ್ಘಾಟಿಸಲಾಯಿತು. ಈ ಮೂರು ದಿನಗಳ ಜಾಗತಿಕ ಕಾರ್ಯಕ್ರಮವನ್ನು (24-26 ನವೆಂಬರ್‌ 2025) ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್‌), ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ (ಐಎಆರ್‌ಐ), ನ್ಯಾಷನಲ್‌ ಅಕಾಡೆಮಿ ಆಫ್‌ ಅಗ್ರಿಕಲ್ಚರಲ್‌ …

Read More »

ತಾಷ್ಕೆಂಟ್ ಪರ್ವತ ಶ್ರೇಣಿಗಳಿಂದ ಸ್ಲೋವಾಕಿಯಾದ ದೂರದ ದನಿಮುನಿ ರಹಿತ ಹಳ್ಳಿಗಳವರೆಗೆ, ಆಕರ್ಷಕ ಮಾನವ ಕಥೆಗಳು ಐ.ಎಫ್.ಎಫ್.ಐ. 56 ರಲ್ಲಿ ಬೆಳ್ಳಿ ಪರದೆಯಲ್ಲಿ ರಾರಾಜಿಸಿದವು

56ನೇ ಅಂತಾರಾಷ್ಟ್ರೀಯ ಭಾರತೀಯ ಚಲನಚಿತ್ರೋತ್ಸವ (ಐ.ಎಫ್.ಎಫ್.ಐ.) ಜಾಗತಿಕ ಸಿನೆಮಾದ ವೈವಿಧ್ಯಮಯ ಚಲನಚಿತ್ರಗಳನ್ನು ಪ್ರಸ್ತುತಪಡಿಸುವುದನ್ನು ಇಂದು ಕೂಡಾ ಮುಂದುವರೆಸಿದೆ. ಪ್ರಪಂಚದಾದ್ಯಂತದ ಆಯ್ದ ಪ್ರಬಲ ನಿರೂಪಣೆಗಳನ್ನು ಇಂದು ಪ್ರದರ್ಶಿಸಿದೆ. ಗಮನ ಸೆಳೆಯುವ ಅಂತರರಾಷ್ಟ್ರೀಯ ಚಲನಚಿತ್ರಗಳಲ್ಲಿ ಉಜ್ಬೆಕ್ ಚಲನಚಿತ್ರ “ಇನ್ ಪರ್ಸ್ಯೂಟ್ ಆಫ್ ಸ್ಪ್ರಿಂಗ್” ಮತ್ತು ಸ್ಲೋವಾಕ್ ಚಲನಚಿತ್ರ “ಫ್ಲಡ್” ಸೇರಿವೆ. ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ, ಎರಡು ಚಲನಚಿತ್ರಗಳ ನಿರ್ದೇಶಕರು, ನಿರ್ಮಾಪಕರು ಮತ್ತು ನಟ-ನಟಿಯರು ತಮ್ಮ ಚಲನಚಿತ್ರ ನಿರ್ಮಾಣ ಪ್ರಯಾಣದ ಒಳನೋಟಗಳನ್ನು ಪ್ರೇಕ್ಷಕರ ಜೊತೆ …

Read More »

ಹರಿಯಾಣದ ರೇವಾರಿಯಲ್ಲಿ ಅತ್ಯಾಧುನಿಕ ಬಯೋಮಾಸ್ ಪೆಲೆಟ್ ಸ್ಥಾವರವನ್ನು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರು ಉದ್ಘಾಟಿಸಿದರು; ಇದು ಶುದ್ಧ ಇಂಧನ, ಗ್ರಾಮೀಣ ಜೀವನೋಪಾಯ ಮತ್ತು ರೈತರ ಹೆಚ್ಚಿನ ಆದಾಯಕ್ಕೆ ಪ್ರಮುಖ ಒತ್ತು ನೀಡಲಿದೆ

ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರು ಇಂದು ಹರಿಯಾಣದ ರೇವಾರಿಯಲ್ಲಿ ಅತ್ಯಾಧುನಿಕ 240 ಟಿಪಿಡಿ (ಟನ್ಗಳು/ದಿನ) ಬಯೋಮಾಸ್ ಪೆಲೆಟ್ ಸ್ಥಾವರವನ್ನು ಉದ್ಘಾಟಿಸಿದರು. ಈ ಸಂದರ್ಭವು ರಾಜ್ಯದ ಶುದ್ಧ ಇಂಧನ ಪ್ರಯಾಣದಲ್ಲಿ ಮಹತ್ವದ ಮೈಲಿಗಲ್ಲನ್ನು ಗುರುತಿಸುತ್ತದೆ ಮತ್ತು ಭಾರತದ ನವೀಕರಿಸಬಹುದಾದ ಇಂಧನ ಭವಿಷ್ಯಕ್ಕೆ ಪ್ರಮುಖ ಕೊಡುಗೆ ನೀಡುವವರಾಗಿ ಹರಿಯಾಣದ ಸ್ಥಿರ ಹೊರಹೊಮ್ಮುವಿಕೆಯನ್ನು ಪ್ರತಿಬಿಂಬಿಸುತ್ತದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಶ್ರೀ …

Read More »

2025ರ ನವೆಂಬರ್ 26ರಂದು ರಾಷ್ಟ್ರವ್ಯಾಪಿ ನಡೆಯಲಿರುವ ಸಂವಿಧಾನ ದಿನಾಚರಣೆಯಲ್ಲಿ ಪಂಚಾಯತ್‌ ರಾಜ್ ಸಚಿವಾಲಯ ಭಾಗಿ

ಪಂಚಾಯತ್ ರಾಜ್ ಸಚಿವಾಲಯವು ಎಲ್ಲಾ ಮೂರು ಹಂತದ ಪಂಚಾಯತ್ ರಾಜ್ ಸಂಸ್ಥೆಗಳು (ಪಿ ಆರ್ ಐ ಗಳು) ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳು (ಆರ್ ಎಲ್ ಬಿ ಗಳು) 2025ರ ನವೆಂಬರ್ 26 ರಂದು ರಾಷ್ಟ್ರವ್ಯಾಪಿ ಸಂವಿಧಾನ ದಿನ (ಸಂವಿಧಾನ್ ದಿವಸ್) ಆಚರಣೆ ಮಾಡಲು ಸಮನ್ವಯ ಮಾಡುತ್ತಿದೆ. ಈ ಉಪಕ್ರಮವನ್ನು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಪಂಚಾಯತ್ ರಾಜ್ ಇಲಾಖೆಗಳು, ಎಸ್ ಐಆರ್ ಡಿ &ಪಿಆರ್ ಗಳು, ಪಿಇಎಸ್ ಎ …

Read More »

ಐ.ಎಫ್.‌ಎಫ್.‌ಐ 2025 ದಿನ 04: ಭಾರತದ ಹೃದಯ ಬಡಿತ – ಚಿತ್ರಗಳಲ್ಲಿ – ಕೇಂದ್ರ ಸಂಪರ್ಕ ಇಲಾಖೆಯ ತಂಡಗಳಿಂದ ಹೃದಯಸ್ಪರ್ಶಿ ಸಾಂಪ್ರದಾಯಿಕ ಪರಂಪರೆಯ ಪ್ರಸ್ತುತಿಗಳು

ಗೋವಾದ ಪಣಜಿಯಲ್ಲಿ ನಡೆಯುತ್ತಿರುವ 2025ರ ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ (ಐ ಎಫ್‌ ಎಫ್‌ ಐ) ನಾಲ್ಕನೇ ದಿನವು ಭಾರತದ ವೈವಿಧ್ಯಮಯ ಪ್ರದರ್ಶನ ಕಲೆಗಳ ಅದ್ಭುತ ಪ್ರದರ್ಶನವನ್ನು ಕಂಡಿತು. ಸಾಂಪ್ರದಾಯಿಕ ಜಾನಪದ ನೃತ್ಯಗಳು, ಜಾನಪದ ಹಾಡುಗಳು ಮತ್ತು ನಾಟಕೀಯ ಕಥೆ ಹೇಳುವಿಕೆಯನ್ನು ಪ್ರದರ್ಶಿಸಿದ ಐನಾಕ್ಸ್‌ ಸಾಂಸ್ಕೃತಿಕ ಕೇಂದ್ರವಾಗಿ ರೂಪಾಂತರಗೊಂಡಿತು. ಐನಾಕ್ಸ್ ಸ್ಥಳವು ಭಾರತದ ಹೃದಯಸ್ಪರ್ಶಿ ಜಾನಪದ ಸಂಪ್ರದಾಯಗಳ ಶಕ್ತಿಯಿಂದ ತುಂಬಿತ್ತು. ಕೇಂದ್ರ ಸಂಪರ್ಕ ಇಲಾಖೆಯ ತಂಡಗಳಿಂದ ಪ್ರತಿನಿಧಿಸಲ್ಪಟ್ಟ ದೇಶಾದ್ಯಂತದ ಕಲಾವಿದರು, ಸಾಂಪ್ರದಾಯಿಕ …

Read More »

“ಕ್ರಿಸ್ಟಲ್ ಫೋರ್ಟ್ರೆಸ್” ಕಾರ್ಯಾಚರಣೆಯ ಅಡಿಯಲ್ಲಿ ಮೆಗಾ ಟ್ರಾನ್ಸ್‌ನ್ಯಾಷನಲ್ ಮೆಥಾಂಫೆಟಮೈನ್ ಜಾಲವನ್ನು ಭೇದಿಸಿದ್ದಕ್ಕಾಗಿ ಎನ್‌.ಸಿ.ಬಿ ಮತ್ತು ದೆಹಲಿ ಪೊಲೀಸರ ಜಂಟಿ ತಂಡವನ್ನು ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅಭಿನಂದಿಸಿದ್ದಾರೆ

“ಕ್ರಿಸ್ಟಲ್ ಫೋರ್ಟ್ರೆಸ್” ಕಾರ್ಯಾಚರಣೆಯ ಅಡಿಯಲ್ಲಿ ಮೆಗಾ ಟ್ರಾನ್ಸ್-ನ್ಯಾಷನಲ್ ಮೆಥಾಂಫೆಟಮೈನ್ ಜಾಲವನ್ನು ಭೇದಿಸಿದ್ದಕ್ಕಾಗಿ ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ (ಎನ್‌.ಸಿ.ಬಿ) ಮತ್ತು ದೆಹಲಿ ಪೊಲೀಸರ ಜಂಟಿ ತಂಡವನ್ನು ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅಭಿನಂದಿಸಿದ್ದಾರೆ. “ನಮ್ಮ ಸರ್ಕಾರವು ಮಾದಕ ವಸ್ತುಗಳ ಕಳ್ಳಸಾಗಣೆ ಜಾಲವನ್ನು ತ್ವರಿತವಾಗಿ ನಿರ್ಮೂಲನೆ ಮಾಡುತ್ತಿದೆ. ಮಾದಕ ವಸ್ತುಗಳ ತನಿಖೆಗೆ ಮೇಲಿನಿಂದ ಕೆಳಕ್ಕೆ ಮತ್ತು ಕೆಳಗಿನಿಂದ ಮೇಲಕ್ಕೆ ವಿಧಾನವನ್ನು ತೀವ್ರವಾಗಿ ಅನುಸರಿಸುವ ಮೂಲಕ, ನವದೆಹಲಿಯಲ್ಲಿ …

Read More »

ಜಿ-20 ಶೃಂಗಸಭೆ ವೇಳೆ ಪ್ರಧಾನಮಂತ್ರಿ ಅವರ ಹೇಳಿಕೆಯ ಕನ್ನಡ ಅನುವಾದ: ಅಧಿವೇಶನ -3

ಗೌರವಾನ್ವಿತರೇ, ತಂತ್ರಜ್ಞಾನ ಮುಂದುವರಿದಂತೆ, ಅವಕಾಶಗಳು ಮತ್ತು ಸಂಪನ್ಮೂಲಗಳು ಎರಡೂ ಕೆಲವೇ ಜನರ ಕೈಗಳಲ್ಲಿ ಕೇಂದ್ರೀಕೃತವಾಗುತ್ತಿವೆ. ವಿಶ್ವದಾದ್ಯಂತ ನಿರ್ಣಾಯಕ ತಂತ್ರಜ್ಞಾನಗಳ ಮೇಲಿನ ಸ್ಪರ್ಧೆ ತೀವ್ರಗೊಳ್ಳುತ್ತಿದೆ. ಇದು ಮನುಕುಲಕ್ಕೆ ಕಳವಳಕಾರಿ ವಿಷಯವಾಗಿದೆ ಮತ್ತು ಇದು ನಾವೀನ್ಯತೆಗೆ ದೊಡ್ಡ ಅಡ್ಡಿಯಾಗಿದೆ. ಇದನ್ನು ಪರಿಹರಿಸಲು ನಾವು ನಮ್ಮ ಕಾರ್ಯ ವಿಧಾನದಲ್ಲಿ ಮೂಲಭೂತ ಬದಲಾವಣೆಯನ್ನು ತಂದುಕೊಳ್ಳಬೇಕಾಗಿದೆ. ’ಹಣಕಾಸು ಕೇಂದ್ರಿತ’ ಬದಲು ‘ಮಾನವ ಕೇಂದ್ರಿತ’, ಕೇವಲ ‘ರಾಷ್ಟ್ರೀಯ’ ಬದಲು ‘ಜಾಗತಿಕ’ ಮತ್ತು ‘ವಿಶೇಷ’ ಬದಲು ‘ಓಪನ್ ಸೋರ್ಸ್’ ಮಾದರಿಗಳನ್ನು …

Read More »

ಐ.ಬಿ.ಎಸ್.ಎ ನಾಯಕರ ಸಭೆಯಲ್ಲಿ ಪ್ರಧಾನಮಂತ್ರಿ ಅವರ ಹೇಳಿಕೆಯ ಕನ್ನಡ ಅನುವಾದ

ಗೌರವಾನ್ವಿತ ಅಧ್ಯಕ್ಷ ರಾಮಫೋಸಾ, ಗೌರವಾನ್ವಿತ ಅಧ್ಯಕ್ಷ ಲೂಲಾ, ಸ್ನೇಹಿತರೇ, ನಮಸ್ಕಾರ! ಜೋಹಾನ್ಸ್‌ಬರ್ಗ್‌ನ ರೋಮಾಂಚಕ ಮತ್ತು ಸುಂದರ ನಗರದಲ್ಲಿ ನಡೆಯುತ್ತಿರುವ ಐಬಿಎಸ್‌ಎ ನಾಯಕರ ಸಭೆಯಲ್ಲಿ ಭಾಗವಹಿಸಲು ನನಗೆ ತುಂಬಾ ಸಂತೋಷವಾಗಿದೆ. ಈ ಉಪಕ್ರಮಕ್ಕಾಗಿ ಐಬಿಎಸ್‌ಎ ಅಧ್ಯಕ್ಷ ಲೂಲಾ ಮತ್ತು ಅವರ ಆತ್ಮೀಯ ಆತಿಥ್ಯಕ್ಕಾಗಿ ಅಧ್ಯಕ್ಷ ರಾಮಫೋಸಾ ಅವರಿಗೆ ನನ್ನ ಪ್ರಾಮಾಣಿಕ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ. ಐಬಿಎಸ್‌ಎ ಕೇವಲ ಮೂರು ದೇಶಗಳ ವೇದಿಕೆಯಲ್ಲ; ಇದು ಮೂರು ಖಂಡಗಳು, ಮೂರು ಪ್ರಮುಖ ಪ್ರಜಾಪ್ರಭುತ್ವ ಶಕ್ತಿಗಳು ಮತ್ತು …

Read More »

ಯು.ಎನ್.ಎಫ್.ಸಿ.ಸಿ.ಸಿ. ಸಿಒಪಿ 30ರಲ್ಲಿ ಪ್ರಮುಖ ಫಲಿತಾಂಶಗಳನ್ನು ಸ್ವಾಗತಿಸಿದ ಭಾರತ; ಸಮಾನತೆ, ಹವಾಮಾನ ನ್ಯಾಯ ಮತ್ತು ಜಾಗತಿಕ ಒಗ್ಗಟ್ಟಿನ ಬದ್ಧತೆ ಕುರಿತು ಪುನರುಚ್ಚಾರ

ಸಿಒಪಿ 30 ಅಧ್ಯಕ್ಷತೆಯ ಅಂತರ್ಗತ ನಾಯಕತ್ವಕ್ಕೆ ಭಾರತವು ಬಲವಾದ ಬೆಂಬಲವನ್ನು ವ್ಯಕ್ತಪಡಿಸಿತು ಮತ್ತು 22.11.2025 ರಂದು ಬ್ರೆಜಿಲ್ ನ ಬೆಲೆಮ್ ನಲ್ಲಿ ನಡೆದ ಯು.ಎನ್.ಎಫ್.ಸಿ.ಸಿ.ಸಿ. ಸಿಒಪಿ 30ರ ಸಮಾರೋಪ ಸಮಾರಂಭದಲ್ಲಿ ಉನ್ನತ ಮಟ್ಟದ ಹೇಳಿಕೆಯಲ್ಲಿ ಸಮ್ಮೇಳನದಲ್ಲಿ ಅಳವಡಿಸಿಕೊಂಡ ಹಲವಾರು ಮಹತ್ವದ ನಿರ್ಧಾರಗಳನ್ನು ಸ್ವಾಗತಿಸಿತು. ಈ ಹೇಳಿಕೆಯು ಸಿಒಪಿ ಅಧ್ಯಕ್ಷರ ನಾಯಕತ್ವಕ್ಕಾಗಿ ಭಾರತದ ಕೃತಜ್ಞತೆಯನ್ನು ತಿಳಿಸಿತು. ಇದು ಸೇರ್ಪಡೆ, ಸಮತೋಲನ ಮತ್ತು ಮುಟಿರಾವೊದ ಬ್ರೆಜಿಲಿಯನ್ ಮನೋಭಾವದಲ್ಲಿ ಬೇರೂರಿದೆ ಮತ್ತು ಸಿಒಪಿ 30 ಅನ್ನು ಸಮಗ್ರತೆಯಿಂದ ಮಾರ್ಗದರ್ಶನ ಮಾಡಿದೆ. …

Read More »