ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ, ಭಾರತದ ಆರ್ಥಿಕತೆ ಮತ್ತು ನಾಗರಿಕರ ಹಿತರಕ್ಷಣೆಗಾಗಿ ಸರ್ಕಾರವು ಕೈಗೊಂಡಿರುವ ಬಲಿಷ್ಠ ಕ್ರಮಗಳ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಲೋಕಸಭೆಯಲ್ಲಿ ವಿವರಿಸಿದ್ದಾರೆ. ಯುದ್ಧದ ಸವಾಲುಗಳ ನಡುವೆಯೂ ಭಾರತವು ಹೇಗೆ ‘ಆತ್ಮನಿರ್ಭರ’ವಾಗಿ ನಿಂತಿದೆ ಎಂಬುದನ್ನು ಅವರು ಅಂಕಿ-ಅಂಶಗಳ ಸಮೇತ ಮಂಡಿಸಿದರು. ಭಾರತೀಯರ ಸುರಕ್ಷತೆ ಮೊದಲು: 3.75 ಲಕ್ಷ ಜನರ ಸ್ಥಳಾಂತರ ಯುದ್ಧ ಪೀಡಿತ ಪ್ರದೇಶಗಳಿಂದ ಇದುವರೆಗೆ 3,75,000ಕ್ಕೂ ಹೆಚ್ಚು ಭಾರತೀಯರನ್ನು ಸುರಕ್ಷಿತವಾಗಿ ಸ್ವದೇಶಕ್ಕೆ …
Read More »
Matribhumi Samachar Kannad