Tuesday, September 01 2026 | 03:28:50 PM
Breaking News

Tag Archives: ಉದಯಪುರ ಜಿಲ್ಲಾ ವ್ಯಸನ ನಿವಾರಣಾ ಕೇಂದ್ರ

ಬಡತನ ಮತ್ತು ವ್ಯಸನದ ಅಸ್ಥಿರತೆಯಿಂದ ಘನತೆಯ ಜೀವನಕ್ಕೆ: ಉದಯಪುರದ ಯೋಗೇಶ್ ಚೇತರಿಕೆಯ ಸ್ಪೂರ್ತಿದಾಯಕ ಯಶೋಗಾಥೆ

ದುರ್ಬಲ ಮತ್ತು ಸವಾಲಿನ ಸನ್ನಿವೇಶಗಳಲ್ಲಿ ವಾಸಿಸುವ ವ್ಯಕ್ತಿಗಳಿಗೆ ಸಕಾಲಿಕ ಸಂಪರ್ಕ, ವೈದ್ಯಕೀಯ ಚಿಕಿತ್ಸೆ ಮತ್ತು ಪುನರ್ವಸತಿ ನೆರವು ದೊರೆತರೆ, ಅದು ಅವರ ಜೀವನದ ಹಾದಿಯನ್ನೇ ಬದಲಾಯಿಸಬಲ್ಲದು. ಅಂತಹ ಒಂದು ಜೀವಂತ ಉದಾಹರಣೆ ರಾಜಸ್ಥಾನದ ಉದಯಪುರ ಜಿಲ್ಲೆಯ ೩೫ ವರ್ಷದ ಯೋಗೇಶ್ (ಹೆಸರು ಬದಲಾಯಿಸಲಾಗಿದೆ) ಅವರದ್ದು. ಸಾಮಾಜಿಕ ಕಳಂಕ, ಆರ್ಥಿಕ ಸಂಕಷ್ಟ ಹಾಗೂ ಭಾವನಾತ್ಮಕ ಯಾತನೆಯಿಂದ ಬಳಲುತ್ತಿದ್ದ ಯೋಗೇಶ್, ಇಂದು ಸಮುದಾಯ ಸಂಪರ್ಕ ಯೋಜನೆ ಮತ್ತು ಪುನರ್ವಸತಿಯ ಬಲದಿಂದ ಆರ್ಥಿಕ ಸ್ವಾತಂತ್ರ್ಯ …

Read More »