ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ‘ವಂದೇ ಮಾತರಂ’ ರಾಷ್ಟ್ರೀಯ ಗೀತೆಯ 150ನೇ ವಾರ್ಷಿಕೋತ್ಸವದ ಪ್ರಯುಕ್ತ ರಾಜ್ಯಸಭೆಯಲ್ಲಿ ವಿಶೇಷ ಚರ್ಚೆಯನ್ನು ಆರಂಭಿಸಿದರು. ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರು, “ವಂದೇ ಮಾತರಂ ಗೀತೆಯು ರಚನೆಯಾದಾಗ, ಅದರ ಬಗ್ಗೆ ಚರ್ಚಿಸುವ ಮತ್ತು ಅದಕ್ಕೆ ಬದ್ಧರಾಗಿರುವ ಅಗತ್ಯವಿತ್ತು, ಸ್ವಾತಂತ್ರ್ಯ ಹೋರಾಟದ ಸಮಯದಲ್ಲೂ ಅದು ಮುಂದುವರಿದಿತ್ತು, ಇಂದಿಗೂ ಇದೆ ಮತ್ತು 2047ರಲ್ಲಿ ಭಾರತವು ನಿಜವಾದ ಶ್ರೇಷ್ಠ …
Read More »
Matribhumi Samachar Kannad