मंगलवार, फ़रवरी 10 2026 | 01:27:57 PM
Breaking News
Home / अन्य समाचार (page 43)

अन्य समाचार

ભારત એનસીએક્સ 2024નું સત્તાવાર ઉદ્ઘાટન: સમગ્ર ભારતમાં સાયબર સંરક્ષણ અને વ્યૂહાત્મક નિર્ણય લેવાની પ્રક્રિયાને મજબૂત કરવી

ભારત રાષ્ટ્રીય સાયબર સુરક્ષા કવાયત (ભારત એનસીએક્સ 2024), ભારતની સાયબર સુરક્ષા  સ્થિતિ સ્થાપકતાને મજબૂત બનાવવાની ઐતિહાસિક પહેલ છે, જેનું ઉદ્ઘાટન આજે રાષ્ટ્રીય સુરક્ષા પરિષદ સચિવાલય (NSCS) દ્વારા રાષ્ટ્રીય રક્ષા વિશ્વ વિદ્યાલય (RRU)ના સહયોગથી આયોજિત એક ઉચ્ચ પ્રોફાઇલ સમારંભમાં કરવામાં આવ્યું હતું. 12-દિવસની આ કવાયત ભારતના સાયબર સુરક્ષા વ્યાવસાયિકો અને નેતૃત્વને અદ્યતન સાયબર સંરક્ષણ, ઘટના પ્રતિભાવ …

Read More »

બીજું ભારત-કારિકોમ શિખર સંમેલન

પ્રધાનમંત્રી શ્રી નરેન્દ્ર મોદી અને ગ્રેનેડાના પ્રધાનમંત્રી અને કેરિકોમના હાલના અધ્યક્ષ મહામહિમ શ્રી ડિકોન મિશેલે, 20 નવેમ્બર, 2024ના રોજ જ્યોર્જટાઉનમાં આયોજિત બીજા ભારત-કારિકોમ શિખર સંમેલનની અધ્યક્ષતા કરી હતી. પ્રધાનમંત્રીએ ગયાનાના રાષ્ટ્રપતિ મહામહિમ ઇરફાન અલીનો આ શિખર સંમેલનના ભવ્ય આયોજન માટે આભાર માન્યો હતો. સૌપ્રથમ ઇન્ડિયા-કેરિકોમ સમિટ વર્ષ 2019માં ન્યૂયોર્કમાં યોજાઈ હતી. આ શિખર સંમેલનમાં ગુયાનાના …

Read More »

ಈಶಾನ್ಯದಿಂದ ಲಡಾಖ್‌ವರೆಗೆ: ಐ ಎಫ್‌ ಎಫ್‌ ಐ 2024ರಲ್ಲಿ ನಾನ್‌-ಫೀಚರ್ ಚಲನಚಿತ್ರಗಳು ಗಮನ ಸೆಳೆಯಲಿವೆ

“ನಾವು ದೇಶಾದ್ಯಂತ 250ಕ್ಕೂ ಹೆಚ್ಚು ಸಲ್ಲಿಕೆಗಳನ್ನು ಸ್ವೀಕರಿಸಿದ್ದೇವೆ, ಅದರಲ್ಲಿ ಈಶಾನ್ಯದಿಂದ ಗಮನಾರ್ಹ ಸಂಖ್ಯೆಯಿದೆ” ಎಂದು ಭಾರತೀಯ ಪನೋರಮಾ ನಾನ್-ಫೀಚರ್ ಫಿಲ್ಮ್ಸ್ ತೀರ್ಪುಗಾರ ಸಮಿತಿಯ ಅಧ್ಯಕ್ಷ ಶ್ರೀ ಸುಬ್ಬಯ್ಯ ನಲ್ಲಮುತ್ತು ಅವರು ಗೋವಾದಲ್ಲಿ 55ನೇ ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಪತ್ರಿಕಾಗೋಷ್ಠಿಯಲ್ಲಿ ಹಂಚಿಕೊಂಡರು. “ಕಾಲೇಜು ವಿದ್ಯಾರ್ಥಿಗಳು ಮತ್ತು ಯುವ ರಚನೆಕಾರರು ಸೇರಿದಂತೆ ವಿವಿಧ ಕ್ಷೇತ್ರಗಳ ಚಲನಚಿತ್ರ ನಿರ್ಮಾತೃಗಳು ತಮ್ಮ ನಮೂದುಗಳನ್ನು ಸಲ್ಲಿಸಿದ್ದಾರೆ. ವಿಷಯ ಮತ್ತು ಕಥೆ ಹೇಳುವಿಕೆಯು ಆಯ್ಕೆಯ ಪ್ರಮುಖ ಮಾನದಂಡವಾಗಿತ್ತು ”ಎಂದು …

Read More »

ಡಾ. ಹರೇಕೃಷ್ಣ ಮಹತಾಬ್‌ ಅವರ ಶಾಶ್ವತ ಪರಂಪರೆಯ 125ನೇ ಜನ್ಮ ದಿನಾಚರಣೆಯ ಸ್ಮರಣಾರ್ಥ

ಉತ್ಕಲ್‌ ಕೇಶರಿ ಡಾ. ಹರೇಕೃಷ್ಣ ಮಹತಾಬ್‌ ಅವರ 125ನೇ ಜನ್ಮ ದಿನಾಚರಣೆಯಂದು ಸಂಸ್ಕೃತಿ ಸಚಿವಾಲಯವು ಇಂದು ನವದೆಹಲಿಯ ವಿಜ್ಞಾನ ಭವನದಲ್ಲಿ ವಿಶೇಷ ಸ್ಮರಣಾರ್ಥ ಕಾರ್ಯಕ್ರಮವನ್ನು ಆಯೋಜಿಸಿತ್ತು. ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವರಾದ ಶ್ರೀ ಗಜೇಂದ್ರ ಸಿಂಗ್‌ ಶೇಖಾವತ್‌, ಕೇಂದ್ರ ಶಿಕ್ಷಣ ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ್‌ ಮತ್ತು ಒಡಿಶಾ ಮುಖ್ಯಮಂತ್ರಿ ಶ್ರೀ ಮೋಹನ್‌ ಚರಣ್‌ ಮಾಝಿ ಅವರ ಉಪಸ್ಥಿತಿಯಲ್ಲಿ ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಈ …

Read More »

2ನೇ ಭಾರತ-ಕ್ಯಾರಿಕಾಮ್ (ಸಿ ಎ ಆರ್ ಐ ಸಿ ಒ ಎಂ) ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ಅವರ ಸಮಾರೋಪ ಭಾಷಣಗಳು

ಗೌರವಾನ್ವಿತರೇ, ನೀವೆಲ್ಲರೂ ನೀಡಿದ ಅಮೂಲ್ಯ ಸಲಹೆಗಳು ಮತ್ತು ಸಕಾರಾತ್ಮಕ ಆಲೋಚನೆಗಳನ್ನು ನಾನು ಸ್ವಾಗತಿಸುತ್ತೇನೆ. ಭಾರತದ ಪ್ರಸ್ತಾಪಗಳಿಗೆ ಸಂಬಂಧಿಸಿದಂತೆ, ನನ್ನ ತಂಡವು ನಿಮ್ಮೊಂದಿಗೆ ಎಲ್ಲಾ ವಿವರಗಳನ್ನು ಹಂಚಿಕೊಳ್ಳುತ್ತದೆ ಮತ್ತು ನಾವು ಎಲ್ಲಾ ವಿಷಯಗಳ ಬಗ್ಗೆ ಕಾಲಮಿತಿಯೊಳಗೆ ಮುಂದುವರಿಯುತ್ತೇವೆ. ಗೌರವಾನ್ವಿತರೇ, ಭಾರತ ಮತ್ತು ಕ್ಯಾರಿಕಾಮ್ ದೇಶಗಳ ನಡುವಿನ ಸಂಬಂಧಗಳು ನಮ್ಮ ಹಂಚಿಕೊಂಡ ಹಿಂದಿನ ಅನುಭವಗಳು, ನಮ್ಮ ಹಂಚಿಕೆಯ ಇಂದಿನ ಅಗತ್ಯಗಳು ಮತ್ತು ಭವಿಷ್ಯಕ್ಕಾಗಿ ನಮ್ಮ ಹಂಚಿಕೆಯ ಆಕಾಂಕ್ಷೆಗಳನ್ನು ಆಧರಿಸಿವೆ. ಈ ಸಂಬಂಧಗಳನ್ನು ಹೊಸ …

Read More »

ಪ್ರಧಾನಮಂತ್ರಿ ಅವರಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

ಡೊಮಿನಿಕಾಗೆ ಕೋವಿಡ್ 19 ಸಾಂಕ್ರಾಮಿಕ ಸಮಯದಲ್ಲಿ ನೀಡಿದ ಬೆಂಬಲ ಹಾಗೂ ಭಾರತ ಮತ್ತು ಡೊಮಿನಿಕಾ ಬಾಂಧವ್ಯವನ್ನು ಬಲಪಡಿಸುವ ಬದ್ಧತೆಗಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಕಾಮನ್ವೆಲ್ತ್ ಆಫ್ ಡೊಮಿನಿಕಾದ ಅಧ್ಯಕ್ಷರಾದ ಗೌರವಾನ್ವಿತ ಸಿಲ್ವಾನಿ ಬರ್ಟನ್ ಅವರು ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿಯಾದ “ಡೊಮಿನಿಕಾ ಅವಾರ್ಡ್ ಆಫ್ ಆನರ್ (ಗೌರವ ಪ್ರಶಸ್ತಿ)” ಯನ್ನು ನೀಡಿ ಗೌರವಿಸಿದರು. ಡೊಮಿನಿಕಾದ ಪ್ರಧಾನಿ ಶ್ರೀ.ರೂಸ್ವೆಲ್ಟ್ ಸ್ಕೆರಿಟ್ ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಗಯಾನಾ ಅಧ್ಯಕ್ಷ …

Read More »

ಗಯಾನಾ ಸಂಸತ್ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ

ಗಯಾನಾ ಸಂಸತ್ತಿನ ರಾಷ್ಟ್ರೀಯ ಸಭೆಯನ್ನು ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಭಾಷಣ ಮಾಡಿದರು. ಅಲ್ಲಿನ ಸಂಸತ್‌ ಉದ್ದೇಶಿಸಿ ಮಾತನಾಡಿದ ಭಾರತದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪ್ರಧಾನಮಂತ್ರಿಗಳ ಭಾಷಣಕ್ಕಾಗಿ ಮಾನ್ಯ ಸ್ಪೀಕರ್ ಶ್ರೀ ಮಂಜೂರ್ ನಾದಿರ್ ಅವರು ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆದಿದ್ದರು. ಪ್ರಧಾನಮಂತ್ರಿಯವರು ತಮ್ಮ ಭಾಷಣದಲ್ಲಿ ಭಾರತ ಮತ್ತು ಗಯಾನಾ ನಡುವಿನ ದೀರ್ಘಕಾಲದ ಐತಿಹಾಸಿಕ ಬಾಂಧವ್ಯವನ್ನು ನೆನಪು ಮಾಡಿಕೊಂಡರು. ಆ ದೇಶದ ಅತ್ಯುನ್ನತ ಗೌರವ …

Read More »

2024 செப்டம்பர் 30 அன்று தொலைத்தொடர்பு சந்தாதாரர் புள்ளி விவரங்களின் முக்கிய அம்சங்கள்

இந்தியாவில்,  2024 செப்டம்பர் 30 அன்றைய தொலைத்தொடர்பு சந்தாதாரர் புள்ளி விவரங்களின் முக்கிய அம்சங்களை இந்தியத் தொலைத்தொடர்பு ஆணையம் வெளியிட்டுள்ளது. இதன்படி, 2024 செப்டம்பர் மாதத்தில் நாட்டில் 944.40 மில்லியன் அகன்ற கற்றை சந்தாதாரர்கள் உள்ளனர். இவர்களில் 900.77 மில்லியன்  கம்பியில்லா சந்தாதாரர்களும், 43.63 மில்லியன்  கம்பி இணைப்பு வழி சந்தாதாரர்களாகவும் உள்ளனர்.  நகர்ப்புற தொலைபேசி சந்தாதாரர்களைப் பொறுத்தவரை மொத்தமுள்ள 662.15 மில்லியன் சந்தாதாரர்களில் 628.12 மில்லியன் கம்பியில்லா இணைப்புகளும், 34.03 மில்லியன் கம்பி வழி இணைப்புகளும் உள்ளன.  மாதாந்திர வளர்ச்சி புள்ளிவிவரப்படி, செப்டம்பர் மாதத்தில் கம்பியில்லா இணைப்புகளில் 0.80% குறைந்துள்ளது. அதேவேளையில், கம்பிவழி இணைப்பு 1.98% அதிகரித்துள்ளது. …

Read More »

நாட்டில் புத்தாக்கச் சூழலை வளர்ப்பதற்கு அனுசந்தன் தேசிய ஆராய்ச்சி அறக்கட்டளை நிதியை பயன்படுத்த வேண்டும்: திரு பியூஷ் கோயல் வலியுறுத்தல்

புதிதாக செயல்படுத்தப்பட்டுள்ள அனுசந்தன் தேசிய ஆராய்ச்சி அறக்கட்டளையின் (ஏ.என்.ஆர்.எஃப்) கீழ் அரசால் ஒதுக்கப்பட்ட ரூ.1 லட்சம் கோடியை தொழில்துறை புத்தாக்கங்களை வளர்ப்பதற்கும், நாட்டில் ஆராய்ச்சி அடிப்படையிலான சுற்றுச்சூழல் அமைப்பை உருவாக்குவதற்கும் பயன்படுத்த வேண்டும். மேலும் இளைஞர்கள் பரிசோதனை மற்றும் புதிய யோசனைகளை உருவாக்கும் மனநிலைக்கு தயார்படுத்தப்பட வேண்டும். புதுதில்லியில் இன்று நடைபெற்ற இந்திய வர்த்தக மற்றும் தொழில் சபைகளின் கூட்டமைப்பின் (ஃபிக்கி) 97-வது வருடாந்திர பொதுக் குழு கூட்டம் மற்றும் …

Read More »

சிமெண்ட், கான்கிரீட் மற்றும் கட்டுமானப் பொருட்கள் குறித்த சர்வதேச மாநாடு மற்றும் கண்காட்சி

சிமெண்ட், கான்கிரீட் மற்றும் கட்டுமானப் பொருட்கள் குறித்த 18வது சிமென்ட் மற்றும் கட்டுமானப் பொருட்களுக்கான தேசிய கவுன்சிலின் (என்சிபி) சர்வதேச மாநாடு & கண்காட்சி, 2024 நவம்பர் 27 முதல் 29 வரை துவாரகாவில் உள்ள யஷோபூமி, இந்தியா சர்வதேச மாநாடு மற்றும் கண்காட்சி மையத்தில் நடைபெறும். இதனை தொழில் மற்றும் உள்நாட்டு வர்த்தகத்தை மேம்படுத்துவதற்கான துறையின் (டிபிஐஐடி) நிர்வாகக் கட்டுப்பாட்டின் கீழ் இயங்கும் சிமெண்ட் மற்றும் கட்டுமானப் பொருட்களுக்கான …

Read More »