ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಸ್ವಚ್ಛತಾವನ್ನು ಸಾಂಸ್ಥಿಕಗೊಳಿಸುವ ಮತ್ತು ಸರ್ಕಾರದಲ್ಲಿ ಬಾಕಿ ಉಳಿದಿರುವ ಕೆಲಸಗಳನ್ನು ಕಡಿಮೆ ಮಾಡುವ ದೃಷ್ಟಿಕೋನದಿಂದ ಸ್ಫೂರ್ತಿ ಪಡೆದುಕೊಂಡು , ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ ವಿಶೇಷ ಸ್ವಚ್ಚತಾ ಅಭಿಯಾನ 4.0 ಅನ್ನು ಯಶಸ್ವಿಯಾಗಿ ನಡೆಸಲಾಯಿತು. ಕಳೆದ 2ನೇ ಅಕ್ಟೋಬರ್ ನಿಂದ 31ನೇ ಅಕ್ಟೋಬರ್, 2024 ರವರೆಗೆ ಕೇಂದ್ರ ಗೃಹ ಸಚಿವಾಲಯದೊಳಗೆ ಮತ್ತು ಅದರ ಪರಿಧಿಯ/ ಅಂಗಸಂಸ್ಥೆ /ಲಗತ್ತಿಸಲಾದ ಇಲಾಖೆ/ಅಧೀನ …
Read More »ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಬೆಂಗಳೂರಿನಲ್ಲಿಂದು ಕರ್ನಾಟಕ, ಆಂಧ್ರಪ್ರದೇಶ, ಕೇರಳ, ತಮಿಳುನಾಡು ಮತ್ತು ತೆಲಂಗಾಣ ಹಾಗೂ ಕೇಂದ್ರಾಡಳಿತ ಪ್ರದೇಶ ಪುದುಚೇರಿ ಸೇರಿದಂತೆ ದಕ್ಷಿಣ ವಲಯದ 10 ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ಕಾರ್ಯಕ್ಷಮತೆಯ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದರು
ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಬೆಂಗಳೂರಿನಲ್ಲಿಂದು ಕರ್ನಾಟಕ, ಆಂಧ್ರಪ್ರದೇಶ, ಕೇರಳ, ತಮಿಳುನಾಡು ಮತ್ತು ತೆಲಂಗಾಣ ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೇರಿಯನ್ನುನ್ನು ಒಳಗೊಂಡಿರುವ ದಕ್ಷಿಣ ವಲಯದ 10 ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ಕಾರ್ಯಕ್ಷಮತೆಯನ್ನು ಪರಿಶೀಲಿಸಲು ಸಭೆ ನಡೆಸಿದರು. ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಶ್ರೀ ಪಂಕಜ್ ಚೌಧರಿ; ಹಣಕಾಸು ಸೇವೆಗಳ ಇಲಾಖೆ ಕಾರ್ಯದರ್ಶಿ ಶ್ರೀ ಎಂ. ನಾಗರಾಜು; ಇಡಿ, ಆರ್ ಬಿ …
Read More »ದೇವಭೂಮಿ ಉತ್ತರಾಖಂಡದ ರಜತ ಮಹೋತ್ಸವ ಸಂದರ್ಭದಲ್ಲಿ ಉತ್ತರಾಖಂಡದ ಜನತೆಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಭಿನಂದನೆ
ಉತ್ತರಾಖಂಡದ ಸಂಸ್ಥಾಪನಾ ದಿನದಂದು ಅಲ್ಲಿನ ಎಲ್ಲ ಜನತೆಗೆ ಶುಭ ಕೋರಿರುವ ಪ್ರಧಾನಮಂತ್ರಿಯವರು, ಇಂದಿನಿಂದ ಉತ್ತರಾಖಂಡ ರಾಜ್ಯ ರಚನೆಯ ರಜತ ಮಹೋತ್ಸವ ವರ್ಷ ಆರಂಭವಾಗುತ್ತಿರುವುದನ್ನು ಉಲ್ಲೇಖಿಸಿದರು. ಉತ್ತರಾಖಂಡವು ರಾಜ್ಯ ಸ್ಥಾಪನೆಯ 25ನೇ ವರ್ಷಕ್ಕೆ ಪ್ರವೇಶಿಸಿರುವುದನ್ನು ಉಲ್ಲೇಖಿಸಿದ ಶ್ರೀ ಮೋದಿ, ರಾಜ್ಯದ ಮುಂಬರುವ 25 ವರ್ಷಗಳ ಉಜ್ವಲ ಭವಿಷ್ಯಕ್ಕಾಗಿ ಕೆಲಸ ಮಾಡುವಂತೆ ಜನರನ್ನು ಆಗ್ರಹಿಸಿದರು. ಉತ್ತರಾಖಂಡದ ಮುಂಬರುವ 25 ವರ್ಷಗಳ ಪ್ರಯಾಣವು ಭಾರತದ ಅಮೃತ್ ಕಾಲ್ ನ 25 ನೇ ವರ್ಷದ ಜೊತೆ ಸರಿಹೊಂದಿಕೆಯಾಗುವಂತಿದೆ. ಇದೊಂದು ಕಾಕತಾಳೀಯ ಎಂದ ಪ್ರಧಾನ ಮಂತ್ರಿ ಅವರು, ಇದು ವಿಕ್ಷಿತ್ ಭಾರತ್ ಗಾಗಿ ವಿಕ್ಷಿತ್ (ಅಭಿವೃದ್ಧಿ ಹೊಂದಿದ) ಉತ್ತರಾಖಂಡವನ್ನು ಸಂಕೇತಿಸುತ್ತದೆ ಎಂದರು. ಈ ಅವಧಿಯಲ್ಲಿ ವಿಕ್ಷಿತ್ ಭಾರತದ ಸಂಕಲ್ಪ ಈಡೇರುವುದಕ್ಕೆ ದೇಶ ಸಾಕ್ಷಿಯಾಗಲಿದೆ ಎಂದು ಶ್ರೀ ಮೋದಿ ಹೇಳಿದರು. ಮುಂಬರುವ 25 ವರ್ಷಗಳಲ್ಲಿ ಸಂಕಲ್ಪಗಳ ಜೊತೆಗೆ ಜನರು ಅನೇಕ ಕಾರ್ಯಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ಪ್ರಧಾನಿ ಸಂತಸ ವ್ಯಕ್ತಪಡಿಸಿದರು. ಈ ಕಾರ್ಯಕ್ರಮಗಳ ಮೂಲಕ ಉತ್ತರಾಖಂಡದ ಹೆಮ್ಮೆಯನ್ನು ಹರಡಲಾಗುವುದು ಮತ್ತು ಅಭಿವೃದ್ಧಿ ಹೊಂದಿದ ಉತ್ತರಾಖಂಡದ ಗುರಿ ರಾಜ್ಯದ ಪ್ರತಿಯೊಬ್ಬ ನಿವಾಸಿಯನ್ನು ತಲುಪಲಿದೆ ಎಂದು ಅವರು ಹೇಳಿದರು. ಈ ಮಹತ್ವದ ಸಂದರ್ಭದಲ್ಲಿ ಮತ್ತು ಈ ಮಹತ್ವದ ನಿರ್ಣಯವನ್ನು ಅಂಗೀಕರಿಸಿದ್ದಕ್ಕಾಗಿ ಶ್ರೀ ಮೋದಿ ಅವರು ರಾಜ್ಯದ ಎಲ್ಲ ನಿವಾಸಿಗಳನ್ನು ಅಭಿನಂದಿಸಿದರು. ಇತ್ತೀಚೆಗೆ ಯಶಸ್ವಿಯಾಗಿ ಆಯೋಜಿಸಲಾದ ‘ಪ್ರವಾಸಿ ಉತ್ತರಾಖಂಡ ಸಮ್ಮೇಳನ’ದ ಬಗ್ಗೆಯೂ ಅವರು ಗಮನಸೆಳೆದರು ಮತ್ತು ಉತ್ತರಾಖಂಡದ ಅಭಿವೃದ್ಧಿಯಲ್ಲಿ ಸಾಗರೋತ್ತರ ಉತ್ತರಾಖಂಡದ ಜನರು ಪ್ರಮುಖ ಪಾತ್ರ ವಹಿಸುತ್ತಾರೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದರು. ಪ್ರತ್ಯೇಕ ರಾಜ್ಯ ರಚನೆಗಾಗಿ ಉತ್ತರಾಖಂಡದ ಜನತೆಯ ಪ್ರಯತ್ನಗಳನ್ನು ಪ್ರಸ್ತಾಪಿಸಿದ ಪ್ರಧಾನಿಯವರು ಅಟಲ್ ಜೀ ಅವರ ನಾಯಕತ್ವ ಇದ್ದಾಗ ಅವು ಫಲ ನೀಡಿದವು ಎಂದರು. ಇಂದು ಕನಸುಗಳು ಮತ್ತು ಆಕಾಂಕ್ಷೆಗಳು ನನಸಾಗುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಪ್ರಸ್ತುತ ಸರ್ಕಾರವು ಉತ್ತರಾಖಂಡದ ಅಭಿವೃದ್ಧಿಗೆ ಇರುವ ಯಾವುದೇ ಅವಕಾಶವನ್ನೂ ಬಿಟ್ಟು ಬಿಡದೆ ಬಳಸಿಕೊಳ್ಳುತ್ತಿದೆ ಎಂದು ಅವರು ಒತ್ತಿಹೇಳಿದರು. ಪ್ರಸ್ತುತ ದಶಕ ಉತ್ತರಾಖಂಡಕ್ಕೆ ಸೇರಿದೆ ಮತ್ತು ಕಳೆದ ವರ್ಷಗಳಲ್ಲಿ ಈ ಕುರಿತಾದ ತಮ್ಮ ನಂಬಿಕೆ ಸಾಬೀತಾಗಿದೆ ಎಂಬುದನ್ನು ಪ್ರಧಾನಿ ಪುನರುಚ್ಚರಿಸಿದರು. ಉತ್ತರಾಖಂಡವು ಅಭಿವೃದ್ಧಿಯ ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿದೆ ಮತ್ತು ಹೊಸ ಮೈಲಿಗಲ್ಲುಗಳನ್ನು ಸಾಧಿಸುತ್ತಿದೆ ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, …
Read More »जैव तंत्रज्ञान संशोधन आणि नवोन्मेष परिषद (BRIC) ही जैव तंत्रज्ञान विभागाची संस्था, 9 आणि 10 नोव्हेंबर 2024 रोजी साजरा करत आहे आपला पहिला स्थापना दिवस
मंत्रिमंडळाच्या मान्यतेने, विज्ञान आणि तंत्रज्ञान मंत्रालयाच्या जैवतंत्रज्ञान विभागाने (DBT), 10 नोव्हेंबर 2023 रोजी 14 स्वायत्त संस्था (AIs) समाविष्ट करून, जैव तंत्रज्ञान संशोधन आणि नवोन्मेष परिषदेची (BRIC) स्थापना केली. विज्ञान आणि तंत्रज्ञान राज्यमंत्री (स्वतंत्र प्रभार) डॉ. जितेंद्र सिंग यांच्या अनुकरणीय नेतृत्वाखाली आणि त्यांच्या दृष्टीकोनानुसार बीआरआयसी जैवतंत्रज्ञान क्षेत्रात नवोन्मेष आणि उत्कृष्टता यांना चालना देण्यात महत्वपूर्ण भूमिका निभावत आहे. बीआरआयसी’चा पहिला स्थापना …
Read More »एनएचपीसी आणि एनटीपीसी’च्या 50 व्या स्थापना दिन कार्यक्रमाला केंद्रीय मंत्री मनोहर लाल यांनी केले संबोधित
एनएचपीसी ही भारतातील प्रमुख जलविद्युत कंपनी तर एनटीपीसी ही भारतातील सर्वात मोठी एकात्मिक ऊर्जा उपयोगिता संस्था, यांनी 9 नोव्हेंबर 2024 रोजी नवी दिल्लीतील भारत मंडपम् येथे आपला 50 वा स्थापना दिवस साजरा करत सुवर्ण महोत्सवी वर्षात प्रवेश केला. 7 नोव्हेंबर 1975 रोजी स्थापन करण्यात आलेल्या या दोन्ही संस्थांसाठी हा कार्यक्रम एक महत्त्वपूर्ण मैलाचा दगड आहे. केंद्रीय ऊर्जा, गृहनिर्माण आणि नागरी व्यवहार मंत्री …
Read More »डिजिटल हयात प्रमाणपत्र (डीएलसी ) 3.0 साठी राष्ट्रव्यापी मोहीम
फेस ऑथेंटिकेशन तंत्रज्ञानाद्वारे निवृत्तीवेतनधारकांसाठी हयातीचा दाखला सादर करणे सुलभ करण्यासाठी निवृत्तीवेतन आणि निवृत्तीवेतनधारक कल्याण विभाग नोव्हेंबर 2024 मध्ये राष्ट्रव्यापी डीएलसी मोहीम 3.0 राबवत आहे. ही पद्धत निवृत्तीवेतनधारकांना अँड्रॉइड स्मार्टफोनवर आधार ओळखपत्राद्वारे प्रमाणपत्रे दाखल करण्यास अनुमती देते. उत्तर गोव्यात 11.11.2024 (सोमवार) रोजी अनेक ठिकाणी ही शिबिरे आयोजित करण्यात येणार आहेत. प्रामुख्याने ही शिबिरे पणजी सचिवालय आणि …
Read More »हज यात्रेमध्ये समावेशकता आणि समानतेला चालना
हज ही इस्लामच्या पाच स्तंभांपैकी एक आणि सौदी अरेबियातील मक्का येथील एक पवित्र तीर्थयात्रा असून आयुष्यात किमान एकदा तरी ही यात्रा करण्याची मुस्लिम बांधवांची इच्छा असते. भक्ती आणि अध्यात्माच्या सामायिक भावनेने दरवर्षी लाखो लोक मक्केत जमतात. केंद्र सरकारने, हजचे महत्त्व ओळखून, विशेषत: अल्प उत्पन्न असलेल्या व्यक्तींसाठी तीर्थयात्रा सुलभ करण्यासाठी तरतुदी केल्या आहेत. …
Read More »इफ्फिस्टा मध्ये चित्रपट, संस्कृती आणि कलेचा संगम
भारतीय आंतरराष्ट्रीय चित्रपट महोत्सव (इफ्फी) 2024 ने इफ्फिस्टा या चित्रपट, खाद्यपदार्थ, कला आणि संवादात्मक सत्रांच्या जादूद्वारे सर्वांना एकत्र आणण्यासाठी आरेखित केलेल्या मनोरंजनपर कार्यक्रमाच्या प्रारंभाची घोषणा केली आहे. गोव्यातील पणजी येथील नयनरम्य सागर तीरावरील कला अकादमीमध्ये इफ्फिस्टा आयोजित केला जाईल. 21 ते 28 नोव्हेंबर 2024 या कालावधीत साजरा होणारा हा महोत्सव सर्व वयोगटांना उत्सव आणि मनोरंजनाचा आनंद देणारा सप्ताह असेल. या …
Read More »जागतिक लसीकरण दिन 2024
परिचय जागतिक लसीकरण दिन दरवर्षी 10 नोव्हेंबर रोजी पाळला जातो. संसर्गजन्य रोगांना प्रतिबंध करणे आणि सार्वजनिक आरोग्याचे रक्षण करण्यात लसींच्या महत्त्वाच्या भूमिकेबद्दल जनजागृती करणे हा यामागचा उद्देश आहे. रोगांचे नियंत्रण आणि निर्मूलन करण्यासाठी लसीकरण हा सर्वात प्रभावी आणि किफायतशीर उपाय असून यामुळे दरवर्षी जगभरात लाखो लोकांचे जीव वाचतात. गोवर, पोलिओ, क्षयरोग आणि कोविड -19 यांसारख्या …
Read More »क्यूएस जागतिक विद्यापीठ क्रमवारी :आशिया (2025) मध्ये भारताची चमकदार कामगिरी
क्यूएस जागतिक विद्यापीठ क्रमवारी :आशिया (2025) संपूर्ण खंडातील उच्च शिक्षणाचे बदलते परिदृश्य प्रतिबिंबित करते, शैक्षणिक आणि संशोधन उत्कृष्टता, नवोन्मेष आणि आंतरराष्ट्रीयीकरणामध्ये उत्कृष्ट कामगिरी करणाऱ्या अव्वल संस्थांना प्रकाशझोतात आणते. या वर्षीची क्रमवारी आशियाई विद्यापीठांमधील वाढत्या स्पर्धेवर भर देते आणि जागतिक शैक्षणिक मानकांमध्ये प्रगती करण्याप्रति या प्रदेशाची बांधिलकी दर्शवते. ही आवृत्ती संपूर्ण खंडातील उच्च शिक्षणातील …
Read More »
Matribhumisamachar
